YASH-NANDINI: ಅಣ್ಣ ಯಶ್‌ಗೆ ರಾಖಿ ಕಟ್ಟಿದ ತಂಗಿ ನಂದಿನಿ; ವೈರಲ್ ಆಯ್ತು ಕ್ಯೂಟ್ ಫೋಟೋಸ್

ಅಣ್ಣ ಯಶ್ಗೆ ರಾಖಿ ಕಟ್ಟಿದ ತಂಗಿ ನಂದಿನಿ

Photo Credits: @naandinirahulnaripella (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಈ ಸಂಭ್ರಮದ ವಾತಾವರಣದ ನಡುವೆಯೇ ನಟ ಯಶ್ ತಮ್ಮ ಪ್ರೀತಿಯ ತಂಗಿ ನಂದಿನಿ ಅವರಿಂದ ರಕ್ಷಾ ಬಂಧನದ ಹಬ್ಬದ ವಿಶೇಷ ಕಾಣಿಕೆ ಸ್ವೀಕರಿಸಿದ್ದಾರೆ. ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಮಟ್ಟದ ಯಶಸ್ಸು ಹಾಗೂ ಸ್ಟಾರ್‌ಡಮ್ ಸಿಕ್ಕರೂ ಯಶ್ ಅವರಿಗೆ ತಮ್ಮ ಕುಟುಂಬವೇ ಮೊದಲ ಆದ್ಯತೆ. ಅದರಲ್ಲೂ ತಂಗಿ ನಂದಿನಿ ಎಂದರೆ ಯಶ್‌ಗೆ ಎಲ್ಲಿಲ್ಲದ ಪ್ರೀತಿ. ಯಶ್ ಎಷ್ಟೇ ಬ್ಯುಸಿಯಾಗಿದ್ದರೂ […]

VIRAL POST: ‘ಟಾಕ್ಸಿಕ್’ ಸಿನಿಮಾ ವಾವ್ ಎಂದ ಉಪ್ಪಿ; ನೆಟ್ಟಿಗರ ಅಭಿಪ್ರಾಯವೇ ಬೇರೆ

‘ಟಾಕ್ಸಿಕ್’ ಸಿನಿಮಾ ವಾವ್ ಎಂದ ಉಪ್ಪಿ

Photo Credits: @nimmaupendra (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಂತಹ ಸಂದರ್ಭದಲ್ಲಿ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಸಿನಿಮಾ ನೋಡಿ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಉಪೇಂದ್ರ ಅವರ ಈ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಪರ-ವಿರೋಧದ ತೀವ್ರ ಚರ್ಚೆಗಳು ಆರಂಭವಾಗಿವೆ. ಸಿನಿಮಾ ಚೆನ್ನಾಗಿಲ್ಲ ಎಂದಿರುವ ಪ್ರೇಕ್ಷಕರು ಉಪೇಂದ್ರ ಅವರ ವಿಮರ್ಶೆಗೆ ಕಮೆಂಟ್ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ. ವಾವ್! ಎಂತಹ ಸಿನಿಮಾ […]

NEW MOVIE: ಶಾಸ್ತ್ರೀಯ ಸಂಗೀತ ದೇವತೆಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ; ಸೆಪ್ಟೆಂಬರ್ 16ಕ್ಕೆ ಆಫೀಶಿಯಲ್ ಅನೌನ್ಸ್‌ಮೆಂಟ್

ಶಾಸ್ತ್ರೀಯ ಸಂಗೀತ ದೇವತೆಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

Photo Credits: @kingofmovieupdates (Instagram) ಭಾರತರತ್ನ ಪುರಸ್ಕೃತೆ ಹಾಗೂ ಸಂಗೀತ ಲೋಕದ ಮಹಾನ್ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಮಾಡಲು ಬಿರುಸಿನ ಸಿದ್ಧತೆಗಳು ನಡೆದಿವೆ. ಈ ಐತಿಹಾಸಿಕ ಹಾಗೂ ಪ್ರತಿಷ್ಠಿತ ಪಾತ್ರದಲ್ಲಿ ಅಭಿನಯಿಸಲು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜ ಗಾಯಕಿಯ ಪಾತ್ರವನ್ನು ತೆರೆಯ ಮೇಲೆ ತರಲು ಚಿತ್ರತಂಡ ಸಂಪೂರ್ಣ ತಯಾರಿ ನಡೆಸಿದೆ. ಈ ಬಿಗ್ ಪ್ರಾಜೆಕ್ಟ್ ಕುರಿತು ಸೆಪ್ಟೆಂಬರ್ 16ರಂದು ಎಂ.ಎಸ್. ಸುಬ್ಬುಲಕ್ಷ್ಮಿ ಅವರ […]

RENUKASWAMY: ಮಾಫಿ ಸಾಕ್ಷಿ ವಿಚಾರಣೆಗೆ SPP ಮನವಿ; ದರ್ಶನ್-ಪವಿತ್ರಾಗೆ ಮತ್ತೆ ಸಂಕಷ್ಟ

ಮಾಫಿ ಸಾಕ್ಷಿ ಪ್ರದೋಷ್ ವಿಚಾರಣೆಗೆ ಅನುಮತಿ ಕೋರಿದ SPP

Photo Credits: @ra_nagaravani (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಸಮ್ಮತಿಸಿದ ಬೆನ್ನಲ್ಲೇ, ಆತನ ಸಾಕ್ಷ್ಯ ವಿಚಾರಣೆಗೆ ಅನುಮತಿ ನೀಡಬೇಕೆಂದು ಎಸ್‌ಪಿಪಿ ಪ್ರಸನ್ನಕುಮಾರ್ ಮನವಿ ಮಾಡಿದ್ದಾರೆ. ಎಸ್‌ಪಿಪಿ ಸಲ್ಲಿಸಿರುವ ಈ ಅರ್ಜಿಯು ದರ್ಶನ್ ಅಂಡ್ ಗ್ಯಾಂಗ್‌ಗೆ ತೀವ್ರ ಆತಂಕವನ್ನುಂಟು ಮಾಡಿದೆ. 59ನೇ ಸೆಷನ್ಸ್ ಕೋರ್ಟ್‌ನಲ್ಲಿ ಈ ಮಹತ್ವದ ವಿಚಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ. ಪ್ರದೋಷ್ ನೀಡಲಿರುವ ಪ್ರತ್ಯಕ್ಷದರ್ಶಿ ಸಾಕ್ಷ್ಯವು ಇಡೀ ಪ್ರಕರಣದ ಗತಿಯನ್ನೇ […]

SPECIAL VIBE: ಮೈಸೂರಿನಲ್ಲಿ ಮದುವೆ ಕಳೆ; ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಚಿಕ್ಕಣ್ಣ ಭಾವಿ ಹೆಂಡತಿ

ಚಿಕ್ಕಣ್ಣ ಮದುವೆ ಸಂಭ್ರಮ ಶುರು

Photo Credits: @weddingsbysakkare (Instagram) ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಮದುವೆಗೆ ಈಗ ಕೌಂಟ್‌ಡೌನ್ ಶುರುವಾಗಿದೆ. ಮದುವೆಯ ಸಾಂಪ್ರದಾಯಿಕ ಶಾಸ್ತ್ರಗಳು ವಿಜೃಂಭಣೆಯಿಂದ ಆರಂಭವಾಗಿವೆ. ಚಿಕ್ಕಣ್ಣ ಅವರ ಮದುವೆ ಸಂಭ್ರಮಕ್ಕೆ ಎರಡೂ ಕುಟುಂಬಗಳಲ್ಲಿ ಕಳೆ ಬಂದಿದೆ. ಆಗಸ್ಟ್ 29ರಂದು ಅದ್ಧೂರಿ ಆರತಕ್ಷತೆ ನೆರವೇರಲಿದ್ದು, ಆಗಸ್ಟ್ 30ರಂದು ಶುಭ ಧಾರಾ ಮುಹೂರ್ತ ನಡೆಯಲಿದೆ. ನೆಚ್ಚಿನ ನಟನ ಕಲ್ಯಾಣೋತ್ಸವವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ವಧು-ವರರ ಮನೆಯಲ್ಲಿ ಜೋರಾದ ಹಳದಿ ಸಂಭ್ರಮ ಗುರುವಾರ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿರುವ […]

TOXIC BOX OFFICE: 200 ಕೋಟಿ ಕ್ಲಬ್‌ನತ್ತ ಯಶ್ ‘ಟಾಕ್ಸಿಕ್’; 2ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು?

2ನೇ ದಿನ 'ಟಾಕ್ಸಿಕ್' ಬಾಕ್ಸ್ ಆಫೀಸ್ ಗಳಿಕೆ ಎಷ್ಟು?

Photo Credits: @tm_x67 (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಜಗತ್ತಿನಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು, ಎರಡನೇ ದಿನದ ಅಂತ್ಯಕ್ಕೆ ಬರೋಬ್ಬರಿ 200 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಭರ್ಜರಿಯಾಗಿ ಹೆಜ್ಜೆ ಹಾಕುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎರಡನೇ ದಿನವೂ ಹೌಸ್‌ಫುಲ್ ಶೋಗಳು ಕಂಡುಬಂದಿವೆ. ಭಾರತದಲ್ಲಿ ಎರಡನೇ ದಿನದ ವೇಳೆಗೆ ಚಿತ್ರದ ಒಟ್ಟು ಗಳಿಕೆ ಸುಮಾರು 170 ಕೋಟಿ ರೂಪಾಯಿ ತಲುಪುವ ಸನ್ನಿಹಿತದಲ್ಲಿದ್ದು, ವಿದೇಶಗಳಿಂದ 25 ಕೋಟಿಗೂ ಹೆಚ್ಚು ಕಲೆಕ್ಷನ್ ಬಂದಿದೆ. ಇದರೊಂದಿಗೆ […]

ದಿನಭವಿಷ್ಯ: ಇಂದು ಈ ರಾಶಿಯವರು ಎಲ್ಲರ ಟೀಕೆಗೆ ಗುರಿಯಾಗಿ ಹತಾಶರಾಗುವ ಸಾಧ್ಯತೆ; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated ಆಗಸ್ಟ್ 28, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯ ಶುಕ್ರವಾರದಂದು […]

LAKSHMIPUTHRA: ರಾಜ್ಯೋತ್ಸವದ ತಿಂಗಳಲ್ಲೇ ಧಮಾಕಾ ಮಾಡಲಿದ್ದಾರೆ ಚಿಕ್ಕಣ್ಣ

ರಿಲೀಸ್ ಡೇಟ್ ಫಿಕ್ಸ್

Photo Credits: @aparjunfilms_official (Instagram) ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಮತ್ತೊಮ್ಮೆ ಧಮಾಕಾ ಮಾಡಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ‘ಲಕ್ಷ್ಮೀಪುತ್ರ’ ಶೀಘ್ರದಲ್ಲೇ ತೆರೆಗೆ ಬರಲಿದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಇಡೀ ‘ಲಕ್ಷ್ಮೀಪುತ್ರ’ ಚಿತ್ರತಂಡ ಒಂದೆಡೆ ಸೇರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದೆ. ಇದರ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಹಬ್ಬದ ಉಡುಗೊರೆ ನೀಡಿದೆ. ಚಿಕ್ಕಣ್ಣ ತಮ್ಮ ಮದುವೆಯ ತಯಾರಿಯ ನಡುವೆಯೇ […]

ABHIJNA BHAT: ಯೂಟ್ಯೂಬ್, ಚಾಟ್ ಜಿಪಿಟಿ ನೋಡಿ ವರಮಹಾಲಕ್ಷ್ಮಿ ಪೂಜೆ ಮಾಡಿದ ಅಭಿಜ್ಞಾ

ಯೂಟ್ಯೂಬ್, ಚಾಟ್ ಜಿಪಿಟಿ ನೋಡಿ ವರಮಹಾಲಕ್ಷ್ಮಿ ಪೂಜೆ ಮಾಡಿದ ಅಭಿಜ್ಞಾ

Photo Credits: @abhijna_bhat98 (Instagram) ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಖ್ಯಾತ ನಟಿ ಅಭಿಜ್ಞಾ ವಿಶ್ವನಾಥ್ ಭಟ್ ಅವರು ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಹಬ್ಬದ ಆಚರಣೆಯ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಜ್ಞಾ ಅವರ ಕುಟುಂಬದಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಸಂಪ್ರದಾಯ ಇರಲಿಲ್ಲವಂತೆ. ಆದರೆ ಈ ಬಾರಿ ಅವರು ಮೊದಲ ಬಾರಿಗೆ ಸ್ವತಃ ವರಮಹಾಲಕ್ಷ್ಮಿ ವ್ರತವನ್ನು ನೆರವೇರಿಸಿ ಸೈ ಎನಿಸಿಕೊಂಡಿದ್ದಾರೆ. ವಿಡಿಯೋದೊಂದಿಗೆ ಭಾವನಾತ್ಮಕ ಕ್ಯಾಪ್ಶನ್ ಬರೆದಿರುವ ನಟಿ, ತಮಗೆ ಈ ಪೂಜಾ ವಿಧಾನ ತಿಳಿದಿರಲಿಲ್ಲ […]

KICCHA 30: “ಸಿಂಹ ಸುಮ್ಮನಿದ್ದರೆ ಸುಸ್ತಾಗಿದೆ ಅಂತಲ್ಲ”; ಸುದೀಪ್ ಮಾಸ್ ಪತ್ರ ವೈರಲ್

ಸುದೀಪ್ ಮಾಸ್ ಪತ್ರ ವೈರಲ್

Photo Credits: @kichchasudeepa (Instagram) ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಸೆಪ್ಟೆಂಬರ್ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ನಾಲ್ಕು ಪುಟಗಳ ಭಾವುಕ ಪತ್ರ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 30 ವರ್ಷಗಳನ್ನು ಪೂರೈಸಿರುವ ಸುದೀಪ್, ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಕೆಲವು ಬಲವಾದ ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆ ದಿನದಂದು ಮನೆಯ ಬಳಿ ಯಾರಿಗೂ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅಭಿಮಾನಿಗಳು ತಮ್ಮ ಊರುಗಳಲ್ಲಿ ಮಾಡುವ ಸಮಾಜಮುಖಿ […]