VIJAYALAKSHMI DAESHAN: ರಕ್ತೇಶ್ವರಿ ಅಂಗಳದಲ್ಲಿ ವಿಜಯಲಕ್ಷ್ಮಿ; ದರ್ಶನ್‌ಗೆ ಸಿಗಲಿದ್ಯಾ ಕರಾವಳಿ ದೈವದ ಶ್ರೀರಕ್ಷೆ?

ರಕ್ತೇಶ್ವರಿ ಅಂಗಳದಲ್ಲಿ ವಿಜಯಲಕ್ಷ್ಮಿ

Photo Credits: @sampaththoogudeepa7999 (Instagram) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಸುಮ್ಮನೆ ಕುಳಿತಿಲ್ಲ. ಗಂಡನ ಕಷ್ಟ ನಿವಾರಣೆಗಾಗಿ ಅವರು ಕರಾವಳಿಯ ವಿವಿಧ ದೈವಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ ಪ್ರಸಿದ್ಧ ಮಂದಾರಬೈಲು ಕ್ಷೇತ್ರಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅಲ್ಲಿನ ಕಾರಣಿಕ ಶಕ್ತಿ ರಕ್ತೇಶ್ವರಿ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿರುವ ಸುದ್ದಿ ಈಗ ಭಾರಿ ವೈರಲ್ ಆಗಿದೆ. ಮಂಗಳೂರಿನ ಕೊಂಚಾಡಿ ದೇರಬೈಲ್‌ನಲ್ಲಿರುವ ಈ ಮಂದಾರಬೈಲು ಕ್ಷೇತ್ರಕ್ಕೆ ಸಾಮಾನ್ಯರಂತೆ ಬಂದ […]

D BOSS: ಡಿ ಗ್ಯಾಂಗ್‌ಗೆ ಮತ್ತೆ ಸಂಕಷ್ಟ; ದರ್ಶನ್ ಕೇಸ್‌ನ ಪ್ರಮುಖ ಸಾಕ್ಷಿ ಬೆದರಿಕೆ ಆರೋಪಿಗಳು ಎಲ್ಲಿಗೆ ಹೋದ್ರು?

ಡಿ ಗ್ಯಾಂಗ್ಗೆ ಮತ್ತೆ ಸಂಕಷ್ಟ

Photo Credits: @d_exclusive_updates (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಡಿ ಗ್ಯಾಂಗ್ ಜೈಲಿನಿಂದ ಹೊರಗೆ ಬರುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ದಿನ ಕಳೆದಂತೆ ಈ ಪ್ರಕರಣ ಮತ್ತಷ್ಟು ಸಂಕೀರ್ಣಗೊಳ್ಳುತ್ತಿದೆ. ಇತ್ತೀಚೆಗೆ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರೆ, ಇನ್ನೊಂದೆಡೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ಖುದ್ದಾಗಿ ಕೋರ್ಟ್‌ಗೆ ಹಾಜರಾಗಲು ದರ್ಶನ್ ಕೇಳಿಕೊಂಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿ ಮಾಡಲು ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಮನವಿಯೂ […]

FATHER MOVIE: ಗಾಂಧಿನಗರದಲ್ಲಿ ‘ಫಾದರ್’ ಸದ್ದು; ಆಗಸ್ಟ್ 25ಕ್ಕೆ ಧಮಾಕಾ ಟೀಸರ್ ರಿಲೀಸ್

'ಫಾದರ್' ಸಿನಿಮಾಗೆ ಮೊದಲ ಪ್ರದರ್ಶನದಲ್ಲೇ ಪಾಸಿಟಿವ್ ಟಾಕ್

Photo Credits: @rcstudiosofficiall (Instagram)                            @amrutha_iyengar (Instagram) ಕನ್ನಡ ಚಿತ್ರರಂಗದಲ್ಲಿ ಸದ್ಯ ತೀವ್ರ ಕುತೂಹಲ ಮೂಡಿಸಿರುವ ‘ಫಾದರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಚಿತ್ರ ತೆರೆಕಾಣುವ ಮುನ್ನವೇ ಗಾಂಧಿನಗರದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಚಿತ್ರ ವೀಕ್ಷಿಸಿದ ವಿತರಕರು ಹಾಗೂ ಸಿನಿಮಾ ರಂಗದ ಗಣ್ಯರು ‘ಫಾದರ್’ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದಾಗಿ ಚಿತ್ರತಂಡದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬಹುನಿರೀಕ್ಷಿತ ಈ ಸಿನಿಮಾದ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮೂಲಕ ಅಪ್ಪ-ಮಗನ ಎಮೋಷನಲ್ ಪಯಣವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು […]

TOXIC PRE RELEASE EVENT: ತೆಲುಗು ನೆಲದಲ್ಲಿ ರಾಕಿ ಭಾಯ್ ಮಾಸ್ ಎಂಟ್ರಿ; ಯಶ್ ಭಾಷಣಕ್ಕೆ ಫ್ಯಾನ್ಸ್ ಫಿದಾ

ಹೈದರಾಬಾದ್ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್

Photo Credits: @toxic_themovie (Instagram) ಹೈದರಾಬಾದ್‌ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್‌ ನೀಡಿದ ಭಾಷಣ ಎಲ್ಲರ ಗಮನ ಸೆಳೆಯುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನಾರ್ತ್‌-ಸೌತ್‌’ ವಿಭಜನೆಯ ಚರ್ಚೆ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. ಭಾಷೆ ಹಾಗೂ ಪ್ರದೇಶಗಳ ಭೇದ ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ಯಶ್‌ ಅವರ ಈ ಮಾತುಗಳು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿವೆ. ಅವರ ಮಾಸ್‌ ಅಷ್ಟೇ ಅಲ್ಲದೆ, ಅವರ ಪ್ರಬುದ್ಧ […]

ದಿನಭವಿಷ್ಯ: ಇಂದು ಈ ರಾಶಿಯವರು ಅತಿ ವಿಷಕಾರಿ ಸಂದರ್ಭವನ್ನೂ ಜೀರ್ಣಮಾಡಿಕೊಳ್ಳುವರು; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated ಆಗಸ್ಟ್ 23, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು, ಸಂಬಂಧಗಳಲ್ಲಿ ಸುಧಾರಣೆ, ಮತ್ತು ದಿನದ ಶುಭ-ಅಶುಭ ಕಾಲದ ಕುರಿತು ಮಾರ್ಗದರ್ಶನ ನೀಡುತ್ತದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ […]

OM PRAKASH RAO: ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಪಡೆದು ವಂಚಿಸಿದ್ರಾ ಓಂ ಪ್ರಕಾಶ್ ರಾವ್? ನಟ ಭಾಸ್ಕರ್ ಶೆಟ್ಟಿಯಿಂದ ಬಾಂಬ್

ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ

Photo Credits: @sandalwood.samachara (Instagram) ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ನಟ ಭಾಸ್ಕರ್ ಶೆಟ್ಟಿ ಎಂಬುವವರು ಈ ಗಂಭೀರ ಆರೋಪ ಮಾಡಿದ್ದಾರೆ. ಓಂ ಪ್ರಕಾಶ್ ರಾವ್ ಅವರು ತಮ್ಮಿಂದ ಭಾರಿ ಪ್ರಮಾಣದ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಭಾಸ್ಕರ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ದೂರುದಾರ ಭಾಸ್ಕರ್ ಶೆಟ್ಟಿ ಅವರು ಬರೋಬ್ಬರಿ 3.85 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅವರು ನಗರ […]

THE TOXIC: ‘ಟಾಕ್ಸಿಕ್’ ಪ್ರಚಾರಕ್ಕಾಗಿ ಬೆಂಗಳೂರಿನಲ್ಲಿ ಥಾರ್ ರ‍್ಯಾಲಿ; ಯಶ್ ಅಭಿಮಾನಿಗಳಿಂದ ಮಾಸ್ ಶೋಆಫ್

'ಟಾಕ್ಸಿಕ್' ಪ್ರಚಾರಕ್ಕೆ ಬೆಂಗಳೂರಿನಲ್ಲಿ ಥಾರ್ ರ್ಯಾಲಿ

Photo Credits: @rajnish_hn (Instagram) ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಚಿತ್ರದ ರಿಲೀಸ್ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ಉತ್ಸಾಹ ಗಗನಕ್ಕೇರಿದೆ. ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಯಶ್ ಅಭಿಮಾನಿಗಳು ಬೆಂಗಳೂರಿನ ಮುಖ್ಯ ರಸ್ತೆಯಲ್ಲಿ ಬೃಹತ್ ಮಹೀಂದ್ರಾ ಥಾರ್ ವಾಹನಗಳ ರ‍್ಯಾಲಿ ಆಯೋಜಿಸಿದ್ದರು. ಸಾಲು ಸಾಲಾಗಿ ಸಾಗಿದ ಈ ರ‍್ಯಾಲಿ ಹಾದಿಹೋಕರ […]

KARAVALI MOVIE: ಥಿಯೇಟರ್ ನಂತರ ಈಗ ಒಟಿಟಿಯಲ್ಲಿ ಧೂಳೆಬ್ಬಿಸಲು ಸಜ್ಜಾದ ‘ಕರಾವಳಿ’; ವೀಕ್ಷಣೆ ಎಲ್ಲಿ, ಯಾವಾಗಿಂದ?

'ಕರಾವಳಿ' ಒಟಿಟಿ ಧಮಾಕಾ

Photo Credits: @nimma__updates (Instagram) @prajwaldevraj_exclusiveupdates (Instagram) ಥಿಯೇಟರ್‌ಗಳಲ್ಲಿ ಕಂಬಳ ಪ್ರಿಯರ ಮನಗೆದ್ದ ರಾಜ್ ಬಿ. ಶೆಟ್ಟಿ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಈಗ ಒಟಿಟಿಗೆ ಆಗಮಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದ್ದ ಈ ಚಿತ್ರ ಡಿಜಿಟಲ್ ವೇದಿಕೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ. ಕರಾವಳಿಯ ಸಂಸ್ಕೃತಿ ಮತ್ತು ಜಿದ್ದಾಜಿದ್ದಿನ ಕಥಾಹಂದರ ಹೊಂದಿರುವ ಈ ರೋಮಾಂಚಕ ಚಿತ್ರವು ಆಗಸ್ಟ್ 28ರಿಂದ ‘ಕನ್ನಡ Zee5’ನಲ್ಲಿ ಪ್ರಸಾರವಾಗಲಿದೆ. ಒಟಿಟಿ ಬಿಡುಗಡೆಯು ಡಿಜಿಟಲ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹಾಗೂ ನಿರೀಕ್ಷೆಯನ್ನು […]

HALLI POWER RELOADED: ‘ಹಳ್ಳಿ ಪವರ್ ರಿಲೋಡೆಡ್’ ವೇದಿಕೆಯಲ್ಲಿ ಸೀರೆ ಉಟ್ಟು ರ್‍ಯಾಂಪ್ ವಾಕ್ ಮಾಡಿದ ನಾರಿಯರು

'ಹಳ್ಳಿ ಪವರ್ ರಿಲೋಡೆಡ್'

Photo Credits: @zeekannada (Instagram) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸುತ್ತಿದೆ. ನಗರದ ಸುಂದರಿಯರು ಗ್ರಾಮೀಣ ಜೀವನಕ್ಕೆ ಹೊಂದಿಕೊಂಡು ಸಾಗುವ ಈ ಹಳ್ಳಿ ಸಾಹಸದ ಪಯಣದಲ್ಲಿ ದಿನಕ್ಕೊಂದು ಹೊಸ ಸವಾಲು ಎದುರಾಗುತ್ತಿದೆ. ಸದಾ ಮಾಡರ್ನ್ ಉಡುಪಿನಲ್ಲಿ ಮಿಂಚುತ್ತಿದ್ದ ಸ್ಪರ್ಧಿಗಳು ಇದೀಗ ಸಾಂಪ್ರದಾಯಿಕ ಸೀರೆ ಹಾಗೂ ಲಂಗ ದಾವಣಿ ತೊಟ್ಟು ಹಳ್ಳಿಯ ಸೊಗಡನ್ನು ಪರಿಚಯಿಸಿದ್ದಾರೆ. ವೇದಿಕೆಯ ಮೇಲೆ ಕೃಷಿ ಉಪಕರಣಗಳು ಹಾಗೂ ಮಡಕೆಗಳನ್ನು ಹಿಡಿದು ನಡೆದು ಬಂದ ಶೈಲಿ […]

TOXIC MOVIE TICKET PRICE: ಪ್ರತಿ ಗಂಟೆಗೆ 25 ಸಾವಿರ ಟಿಕೆಟ್ ಸೇಲ್; ಯಾವ ಊರಲ್ಲಿ ಎಷ್ಟು ಬೆಲೆ?

ಯಶ್ ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬೆಲೆ ಗಗನಕ್ಕೆ

Photo Credits: @filmystan.official (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್‌’ ಸಿನಿಮಾ ಆ.26ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳು ಬಾಕಿ ಇವೆ. ಆದರೆ ಬಿಡುಗಡೆಗೂ ಮುನ್ನವೇ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಂಗಡ ಬುಕಿಂಗ್‌ ಓಪನ್‌ ಆಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಚಿತ್ರಮಂದಿರಗಳ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಮೊದಲ ದಿನದ ಬಹುತೇಕ ಎಲ್ಲಾ ಶೋಗಳ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಖಾಲಿಯಾಗಿವೆ. ಇದರ ಬೆನ್ನಲ್ಲೇ ಸಿನಿಮಾದ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ. […]