‘ಬಿಗ್ ಬಾಸ್ ಒಂದು ಪ್ರಪಂಚ’: ಹೊಸ ಥೀಮ್ ಹಾಗೂ ಮನೆ ಝಲಕ್ ಹಂಚಿಕೊಂಡ ಸುದೀಪ್

Photo Credits: @colorskannadaofficial (Instagram) ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮತ್ತೊಂದು ರೋಮಾಂಚಕ ಪ್ರೋಮೋ ಬಿಡುಗಡೆಯಾಗಿದೆ. ಕಾರ್ಯಕ್ರಮದ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಮಾನದ ಪೈಲಟ್ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ವಿಮಾನದಿಂದ ಇಳಿದು ಗ್ರ್ಯಾಂಡ್ ಟೇಕ್ ಆಫ್ ವೇದಿಕೆಗೆ ಆಗಮಿಸುವ ಸುದೀಪ್, ಬಿಗ್ ಬಾಸ್ ಪ್ರಯಾಣಿಕರನ್ನು ಹಾಗೂ ಪ್ರೇಕ್ಷಕರನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ಸ್ವಾಗತಿಸಿದ್ದಾರೆ. “ಒಳ್ಳೆ ಕಾರ್ಯಕ್ಕೆ, ಒಳ್ಳೆ ಜಾಗಕ್ಕೆ ಕಾಲಿಡಬೇಕಾದ್ರೆ ಲೆಫ್ಟ್ ಬೇಕಾದ್ರೂ […]
ಬಸ್ ಚಾಲಕನಾಗಿ ಮಿಂಚಿದ ಶೈನ್ ಶೆಟ್ಟಿ; ಟೀಸರ್ ರಿಲೀಸ್

Photo Credits: @shineshettyofficial (Instagram) ಬಿಗ್ ಬಾಸ್ ಕನ್ನಡ ವಿಜೇತ ಹಾಗೂ ಜನಪ್ರಿಯ ನಟ ಶೈನ್ ಶೆಟ್ಟಿ ನಾಯಕರಾಗಿ ಅಭಿನಯಿಸಿರುವ ‘ಶಂಕರಾಭರಣ’ ಸಿನಿಮಾದ ಆಕರ್ಷಕ ಟೀಸರ್ ಇದೀಗ ಬಿಡುಗಡೆಯಾಗಿದೆ. ವಿಭಿನ್ನ ಹಾಗೂ ನವೀನ ಪ್ರಯತ್ನದ ಮೂಲಕ ಮೂಡಿಬಂದಿರುವ ಈ ಟೀಸರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಶಂಕರಾಭರಣ ಹೆಸರಿನ ಬಸ್ ಪೋಸ್ಟರ್ ಮೂಲಕವೇ ಚಿತ್ರಪ್ರೇಮಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದ ಈ ಚಿತ್ರದ ಟೀಸರ್, ಇದೀಗ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ. ಈ ಸಿನಿಮಾದಲ್ಲಿ ನಟ ಶೈನ್ ಶೆಟ್ಟಿ ಅವರು […]
ದರ್ಶನ್ ಅಕ್ಕನ ಮಗನ ‘ನೆಮ್ಮದಿ ಊಟ’ಕ್ಕೆ ದಚ್ಚು ವೈಫ್ ಎಂಟ್ರಿ

Photo Credits: @dcompanyrofficial (Instagram) ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಕ್ಕನ ಮಗ ಚಂದು ಮೈಸೂರಿನಲ್ಲಿ ನೂತನವಾಗಿ ‘ನೆಮ್ಮದಿ ಊಟ’ ಎಂಬ ವಿಶಿಷ್ಟ ಹೆಸರಿನ ರೆಸ್ಟೋರೆಂಟ್ ಒಂದನ್ನು ಪ್ರಾರoಭಿಸಿದ್ದಾರೆ. ಈ ಹೆಸರು ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ನೆನಪಿಸುವಂತಿದೆ. ಹಿಂದೆ ಮೈಸೂರಿನಲ್ಲಿ ನಡೆದ ಫುಡ್ ಫೆಸ್ಟಿವಲ್ನಲ್ಲಿಯೂ ಚಂದು ಅವರು ‘ನೆಮ್ಮದಿಯಾಗಿ ಊಟ ಮಾಡಿ’ ಎಂಬ ಶೀರ್ಷಿಕೆಯಲ್ಲಿ ಫುಡ್ ಸ್ಟಾಲ್ ಹಾಕಿ ಜನರ ಗಮನ ಸೆಳೆದಿದ್ದರು. ಇದೀಗ ಮೈಸೂರಿನ ವಿಜಯನಗರ 3ನೇ […]
‘ಯಾರೀ ಬಿಗ್ ಬಾಸ್ ಜರ್ನಿಯ ಪ್ರಯಾಣಿಕರು?’ ಪ್ರೋಮೋ ಔಟ್

Photo Credits: @colorskannadaofficial (Instagram) ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಬೃಹತ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ನೂತನ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯು ಬಿಗ್ ಬಾಸ್ ಮನೆಯ ಹೊಸ ಸ್ಪರ್ಧಿಗಳ ಕುರಿತಾದ ಆಕರ್ಷಕ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. “ಯಾರೀ ಬಿಗ್ ಬಾಸ್ ಜರ್ನಿಯ ಪ್ರಯಾಣಿಕರು? ಗೆಸ್ ಮಾಡ್ತೀರಾ?” ಎಂಬ ರೋಮಾಂಚಕ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರೋಮೋದಲ್ಲಿ ಸ್ಪರ್ಧಿಗಳ ಮುಖ […]
ರಾಕಿ ಭಾಯ್ ಕಟ್ಟುಮಸ್ತಾದ ದೇಹದ ಅಸಲಿ ಸತ್ಯ ಇಲ್ಲಿದೆ

ಕೆಜಿಎಫ್ ಜಯಭೇರಿಯ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರಕ್ಕಾಗಿ ಯಶ್ ಹಿಂದೆಂದೂ ಕಾಣದ ವಿಶಿಷ್ಟ ಲುಕ್ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ಚಿತ್ರದ ತಮ್ಮ ವಿಶಿಷ್ಟ ಪಾತ್ರಕ್ಕೋಸ್ಕರ ಯಶ್ ತಮ್ಮ ದೇಹವನ್ನು ಭರ್ಜರಿಯಾಗಿ ಹುರಿಗೊಳಿಸಿಕೊಂಡಿದ್ದು, ಅತ್ಯಂತ ಕಟ್ಟುಮಸ್ತಾದ ರೂಪದಲ್ಲಿ ಮಿಂಚಲು ಸಿದ್ಧತೆ ನಡೆಸಿದ್ದಾರೆ. ಜಿಮ್ನಲ್ಲಿ ತಾಸುಗಟ್ಟಲೆ ಶ್ರಮಿಸಿ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಯಶ್ ಅವರ ಈ ಸಾಲಿಡ್ ಹಾಗೂ ರಗಡ್ […]
ಡಿಪ್ಲೋಮಾ ಮಾಡಿದವರಿಗೆ ಬಂಪರ್ ಕೇಂದ್ರ ಸರ್ಕಾರಿ ಉದ್ಯೋಗ; ₹1.12 ಲಕ್ಷದವರೆಗೆ ವೇತನ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಉತ್ತಮ ಅವಕಾಶ ತಂದಿದೆ. ಕಿರಿಯ ಅಭಿಯಂತರ ವಿಭಾಗದ ಒಟ್ಟು 1,748 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಈ ನೇಮಕಾತಿಯಲ್ಲಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22, 2026ರೊಳಗೆ ಆಯೋಗದ ಅಧಿಕೃತ ಜಾಲತಾಣದ ಮೂಲಕ […]
ದಿನಭವಿಷ್ಯ: ಇಂದು ಈ ರಾಶಿಯವರು ಕರ್ತವ್ಯವನ್ನು ಮರೆತು ಅನ್ಯ ಕಾರ್ಯದಲ್ಲಿ ಆಸಕ್ತಿ ಹೊಂದುವರು; ನಿಮ್ಮ ರಾಶಿ ಫಲ ಹೇಗಿದೆ?

Photo Credits: AI Generated ಸೆಪ್ಟೆಂಬರ್ 05, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಶನಿವಾರದಂದು […]
ಬ್ಯಾರಕ್ ಚೇಂಜ್ ಮಾಡಲು ಪವಿತ್ರಾ ಗೌಡ ಅರ್ಜಿಯಲ್ಲಿ ನೀಡಿದ ಕಾರಣಗಳೇನು?

Photo Credits: @pavithra.gowda.__(Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡಗೆ ಹೊಸ ಕಿರಿಕಿರಿ ಶುರುವಾಗಿದೆ. ಜೈಲಿನ ಸಾಮಾನ್ಯ ಮಹಿಳಾ ಖೈದಿಗಳ ಸೆಲ್ನಲ್ಲಿ ಇರಲಾಗದೆ ಪವಿತ್ರಾ ಗೌಡ ತೀವ್ರ ಪರದಾಟ ಅನುಭವಿಸುತ್ತಿದ್ದಾರೆ. ಸಾಮಾನ್ಯ ಖೈದಿಗಳ ಒಟ್ಟಿಗೆ ಇರಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ತಮ್ಮ ಬ್ಯಾರಕ್ ಬದಲಾಯಿಸುವಂತೆ ಪವಿತ್ರಾ ಗೌಡ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೈಲಿನಲ್ಲಿ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಅರ್ಜಿಯಲ್ಲಿ ಸಂಪೂರ್ಣ ವಿವರ ನೀಡಿದ್ದಾರೆ. 20 ಕೈದಿಗಳಿರುವ […]
ಸಾಕ್ಷಿ ಬೆದರಿಕೆ ಪ್ರಕರಣ; ಗೌರವ್ ಶೆಟ್ಟಿಗೆ ಸಿಕ್ಕಿತು ನಿರೀಕ್ಷಣಾ ಜಾಮೀನು

Photo Credits: @ra_nagaravani (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಆರೋಪ ಹೊತ್ತಿದ್ದ ಉಡುಪಿ ಮೂಲದ ಗೌರವ್ ಶೆಟ್ಟಿಗೆ ಇದೀಗ ದೊಡ್ಡ ರಿಲೀಫ್ ಸಿಕ್ಕಿದೆ. ಬಂಧನದ ಭೀತಿಯಲ್ಲಿದ್ದ ಗೌರವ್ ಶೆಟ್ಟಿಗೆ 59ನೇ ಸಿಸಿಹೆಚ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿದಾರ ಸಂದೀಪ್ ಅವರಿಗೆ ವಾಟ್ಸಪ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಈ ವಿಚಾರವಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತೀವ್ರ ಶೋಧ […]
ಜಾಲತಾಣದಲ್ಲಿ ವೈರಲ್ ಆಗ್ತಿದೆ ನಿವೇದಿತಾ ಗೌಡ ನ್ಯೂಯಾರ್ಕ್ ವೀಡಿಯೋ

Photo Credits: @niveditha__gowda (Instagram) ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರಿಗೆ ಟ್ರಾವೆಲಿಂಗ್ ಎಂದರೆ ಅತ್ಯಂತ ಇಷ್ಟ. ಹೊಸ ಹೊಸ ದೇಶಗಳಿಗೆ ಪ್ರವಾಸ ಕೈಗೊಳ್ಳುವ ನಿವೇದಿತಾ, ಇದೀಗ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ನ್ಯೂಯಾರ್ಕ್ ಸಿಟಿಯ ರಸ್ತೆಯ ಝೀಬ್ರಾ ಕ್ರಾಸಿಂಗ್ ಮೇಲೆ ಅತ್ಯಂತ ಸ್ಟೈಲಿಶ್ ಆಗಿ ವಾಕ್ ಮಾಡಿಕೊಂಡು ಬರುವ ಸುಂದರ ವಿಡಿಯೋ ಒಂದನ್ನು ಅವರು ಹಂಚಿಕೊಂಡಿದ್ದಾರೆ. ಕಪ್ಪು ಮತ್ತು ಬಿಳಿ ಬಣ್ಣದ ಪೋಲ್ಕಾ ಡಾಟ್ ಮ್ಯಾಕ್ಸಿ ಡ್ರೆಸ್ […]