ದಿನಭವಿಷ್ಯ: ಇಂದು ಈ ರಾಶಿಯವರ ಬಾಂಧವ್ಯ ಹಣಕಾಸಿನ ವಿಚಾರಕ್ಕೆ ಕೊನೆಯಾಗಲಿದೆ; ನಿಮ್ಮ ರಾಶಿ ಫಲ ಹೇಗಿದೆ?

Photo Credits: AI Generated ಸೆಪ್ಟೆಂಬರ್ 02, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಬುಧವಾರದಂದು […]
CHAITRA SAKKARI INTERVIEW: ಬಾಲನಟಿಯಿಂದ ಶಾರದೆವರೆಗೆ; ಚೈತ್ರಾ ಸಕ್ಕರಿ ನಟನಾ ಪಯಣ

Photo Credits: @sakkarichaitra (Instagram) ಬಣ್ಣದ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ನಟಿ ಚೈತ್ರಾ ಸಕ್ಕರಿ, ‘ಶಾರದೆ’ ಧಾರಾವಾಹಿಯ 500 ಸಂಚಿಕೆಗಳ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಜೀ ಕನ್ನಡದ ‘ಕುಣಿಯೋಣ ಬಾರ’ ರಿಯಾಲಿಟಿ ಶೋ ಹಾಗೂ ಪ್ರಜ್ವಲ್ ದೇವರಾಜ್ ಅವರ ‘ಭದ್ರಾ’ ಚಿತ್ರದಲ್ಲಿ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಸನ್ ಟಿವಿಯ ‘ತಮಿಳ್ ಸೆಲ್ವಿ’ ಧಾರಾವಾಹಿ ಮೂಲಕ ನಾಯಕಿಯಾಗಿ ಸಾಗಿದವರು. ಪ್ರಸ್ತುತ ಶಾರದೆ ಧಾರಾವಾಹಿಯಲ್ಲಿ ಸಿಂಗಲ್ ಮದರ್ ಆಗಿ, ಸವಾಲಿನ ಪಾತ್ರದ ಮೂಲಕ ಕನ್ನಡ ಕನ್ನಡಿಗರ […]
KICCHA: ಅಮ್ಮನ ನೆನಪಲ್ಲಿ ಕಿಚ್ಚನ ಮಹತ್ಕಾರ್ಯ: 4 ಬಡ ಕುಟುಂಬಗಳಿಗೆ ಉಚಿತ ಆಟೋ

Photo Credits: @kichchacreations (Instagram) ಕಷ್ಟದಲ್ಲಿದ್ದಾಗ ತಾತ್ಕಾಲಿಕ ನೆರವು ನೀಡಿ ಕೈತೊಳೆದುಕೊಳ್ಳುವುದು ಸುಲಭ. ಆದರೆ ಅವರು ಸ್ವಾವಲಂಬಿಯಾಗಿ ಬಾಳುವಂತೆ ದಾರಿ ತೋರಿಸುವುದು ನಿಜವಾದ ಸಹಾಯ. ಇಂಥದ್ದೊಂದು ಮಾದರಿ ಕಾರ್ಯಕ್ಕೆ ನಟ ಕಿಚ್ಚ ಸುದೀಪ್ ಚಾಲನೆ ನೀಡಿದ್ದಾರೆ. ಆಡಂಬರ ಬಿಟ್ಟು ಅರ್ಥಪೂರ್ಣವಾಗಿ ತಾಯಿಯ ಸ್ಮರಣಾರ್ಥ ನೆರವಾಗಿದ್ದಾರೆ. ಅಗಲಿದ ತಾಯಿ ಸರೋಜಾ ಸಂಜೀವ್ ಅವರ ನೆನಪಿನಲ್ಲಿ 4 ಬಡ ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿ ಸ್ವಾವಲಂಬಿ ಬದುಕಿಗೆ ಆಸರೆಯಾಗಿದ್ದಾರೆ. ಸ್ವಾವಲಂಬನೆಗೆ ಆಸರೆಯಾದ ಕಿಚ್ಚನ ದೂರದೃಷ್ಟಿ ಸುದೀಪ್ ಅವರು ಬೆಳ್ಳಿಪರದೆ […]
BB AGNIPARIKSHA: ಅನಾರೋಗ್ಯದಿಂದ ಶೋನಿಂದ ಹೊರಬಿದ್ದ ಕುಮಾರಿ; ಲಕ್ಷ ಲಕ್ಷ ಹಣ ನೀಡಿದ ಪ್ರಾಯೋಜಕರು

Photo Credits: @colorskannadaofficial (Instagram) ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ರಿಯಾಲಿಟಿ ಶೋನಲ್ಲಿ ತಮ್ಮ ಅಪಾರ ಮುಗ್ಧತೆ ಹಾಗೂ ಆಟದ ವೈಖರಿಯಿಂದ ವೀಕ್ಷಕರ ಮನ ಗೆದ್ದಿದ್ದ ಸ್ಪರ್ಧಿ ಕುಮಾರಿ. ದುರದೃಷ್ಟವಶಾತ್, ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರಿ ಅವರು ವೈದ್ಯರ ತುರ್ತು ಸಲಹೆಯಂತೆ ಆಟವನ್ನು ಮುಂದುವರಿಸಲಾಗದೆ ಶೋನಿಂದ ಅರ್ಧಕ್ಕೇ ನಿರ್ಗಮಿಸಿದ್ದಾರೆ. ಕುಮಾರಿ ಅವರು ಸಂಚಿಕೆಗಳಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಪ್ರೇಕ್ಷಕರಲ್ಲಿ ಎದ್ದಿದ್ದ ಹಲವು ಪ್ರಶ್ನೆಗಳು ಹಾಗೂ ಅನುಮಾನಗಳಿಗೆ ಇದೀಗ ಸಂಪೂರ್ಣವಾದ ತೆರೆಬಿದ್ದಿದೆ. ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆಯಿಂದ […]
TOXIC: ‘ಟಾಕ್ಸಿಕ್’ ಸಿನಿಮಾ ನೋಡಿ ಶ್ಲಾಘಿಸಿದ ಸಾನ್ವಿ ಸುದೀಪ್; ಯಶ್ ಬಗ್ಗೆ ಹೇಳಿದ್ದೇನು?

Photo Credits: @sanvisudeepofficial (Instagram) @yash_toxic__(Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮಾಸ್ ಆವತಾರಕ್ಕೆ ಇಡೀ ಕನ್ನಡ ಚಿತ್ರರಂಗವೇ ಫಿದಾ ಆಗಿದೆ. ಪ್ರತಿಯೊಬ್ಬರೂ ಯಶ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಕಿಚ್ಚ ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರು ಯಶ್ ಅವರ ಶ್ರಮ ಹಾಗೂ ಕಂಟೆಂಟ್ ಪ್ರಯೋಗಶೀಲತೆಯನ್ನು ಕೊಂಡಾಡಿದ್ದಾರೆ. ಸ್ಯಾಂಡಲ್ವುಡ್ನ ದಿಗ್ಗಜರು ಈ ಸಿನಿಮಾವನ್ನು ಕಣ್ಣಾರೆ ಕಂಡು ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ಸುದೀಪ್ ಪುತ್ರಿ ಸಾನ್ವಿ ಸುದೀಪ್, ʻಯಶ್ ಕೇವಲ ನಟಿಸಿಲ್ಲ, ಪ್ರತಿಯೊಂದು ಫ್ರೇಮ್ನಲ್ಲೂ […]
ಹಿಂದಿ ಹಾಗೂ ಕನ್ನಡ ವರ್ಷನ್ನಲ್ಲೇ ಭರ್ಜರಿ ಗಳಿಕೆ
ಐದನೇ ದಿನದ ಗಳಿಕೆಯಲ್ಲಿ ಹಿಂದಿ ವರ್ಷನ್ ₹14.50 ಕೋಟಿ ನೆಟ್ ಕಲೆಕ್ಷನ್ ಮಾಡಿ ಗರಿಷ್ಠ ಕೊಡುಗೆ ನೀಡಿದ್ದರೆ, ಮೂಲ ಕನ್ನಡ ವರ್ಷನ್ ₹6.40 ಕೋಟಿ ಗಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ವಿಶ್ವಾದ್ಯಂತ ₹285 ಕೋಟಿ ಗಡಿ ದಾಟಿದ ‘ಟಾಕ್ಸಿಕ್’
ಭಾರತದಲ್ಲಿ ₹255.95 ಕೋಟಿ ಗ್ರಾಸ್ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ₹29.25 ಕೋಟಿ ಬಾಚಿಕೊಂಡಿರುವ ‘ಟಾಕ್ಸಿಕ್’, 5 ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು ₹285.20 ಕೋಟಿ ಗಳಿಸಿ ಭಾರಿ ಸದ್ದು ಮಾಡುತ್ತಿದೆ.
‘ಟಾಕ್ಸಿಕ್’ 5 ನೇ ದಿನದ ಕಲೆಕ್ಷನ್: ಭಾರತದಲ್ಲಿ ₹200 ಕೋಟಿ ಕ್ಲಬ್ಗೆ ಎಂಟ್ರಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 5 ನೇ ದಿನ (ಭಾನುವಾರ) ಭಾರತದಲ್ಲಿ ₹23 ಕೋಟಿ ನೆಟ್ ಗಳಿಸಿದ್ದು, ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ಬರೋಬ್ಬರಿ ₹214.10 ಕೋಟಿಗೆ ತಲುಪಿದೆ.
TOXIC DAY 5: ಭಾನುವಾರವೂ ಯಶ್ ಅಬ್ಬರ; ಬಿಡುಗಡೆಯಾದ 5 ದಿನಕ್ಕೆ ‘ಟಾಕ್ಸಿಕ್’ ಗಳಿಸಿದ್ದೆಷ್ಟು?

Photo Credits: @toxic_themovie (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ಧೂಳೆಬ್ಬಿಸುವ ಓಟವನ್ನು ಮುಂದುವರಿಸಿದೆ. ಭಾನುವಾರದ ರಜೆ ದಿನವಾಗಿದ್ದರಿಂದ ಚಿತ್ರದ ಗಳಿಕೆ ಭರ್ಜರಿಯಾಗಿರಲಿದೆ ಎಂಬ ನಿರೀಕ್ಷೆ ಇತ್ತು. ಐದನೇ ದಿನದ ಕಲೆಕ್ಷನ್ ಅಂಕಿಅಂಶಗಳು ಹೊರಬಿದ್ದಿದ್ದು, ಭಾರತದಲ್ಲಿ ಟಾಕ್ಸಿಕ್ ಸಿನಿಮಾ 200 ಕೋಟಿ ರೂ. ಗಡಿ ದಾಟಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ವಿಶ್ವಾದ್ಯಂತವೂ ಸಿನಿಮಾ ಬೃಹತ್ ಮೊತ್ತವನ್ನು ಕಲೆಹಾಕಿದೆ. ವಿಶ್ವಾದ್ಯಂತ ಈ ಸಿನಿಮಾ ಒಟ್ಟು 285 ಕೋಟಿ ರೂ.ಗೂ ಅಧಿಕ ಕಲೆಕ್ಷನ್ […]
BBK PRIZE MONEY: ಬಿಗ್ ಬಾಸ್ ವಿನ್ನರ್ ಗೆಲ್ಲೋದು 50 ಲಕ್ಷ ಮಾತ್ರ ಯಾಕೆ? ಕಿಚ್ಚ ಬಿಚ್ಚಿಟ್ರು ಸೀಕ್ರೆಟ್

Photo Credits: @ColorsKannada (Youtube) ಬಿಗ್ ಬಾಸ್ ಕನ್ನಡ ಸೀಸನ್-13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6 ರಿಂದ ಈ ಶೋ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ನಿರ್ದೇಶಕ ಪ್ರಕಾಶ್ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರಲ್ಲಿಯೂ ಬಿಗ್ ಬಾಸ್ ವಿನ್ನರ್ ಬಹುಮಾನ ಮೊತ್ತ 50 ಲಕ್ಷ ಮಾತ್ರ ಯಾಕೆ ಇರುತ್ತದೆ ಎಂಬ ಆಸಕ್ತಿಕರ ಪ್ರಶ್ನೆಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ವಿನ್ನರ್ಗೆ 50 […]