SPANDANA VIJAY RAGHAVENDRA: ಸ್ಪಂದನಾ 3ನೇ ವರ್ಷದ ಪುಣ್ಯಸ್ಮರಣೆ: ಮಗ ಶೌರ್ಯ ಬರೆದ ಭಾವುಕ ಸಾಲುಗಳು ವೈರಲ್…

ಸ್ಪಂದನಾ ವಿಜಯ್ ರಾಘವೇಂದ್ರ 3ನೇ ವರ್ಷದ ಪುಣ್ಯಸ್ಮರಣೆ...

Photo Credits: @shourya_vijay2008 (Instagram) ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಗಲಿ ಬಾರದ ಲೋಕಕ್ಕೆ ಪಯಣಿಸಿ ಇಂದಿಗೆ ಮೂರು ವರ್ಷಗಳು ಕಳೆದಿವೆ. ಕೇವಲ ನೆನಪುಗಳನ್ನು ಮಾತ್ರ ಉಳಿಸಿ ಹೋದ ಅಮ್ಮನನ್ನು ಪುತ್ರ ಶೌರ್ಯ ಪ್ರತಿದಿನವೂ ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಸ್ಪಂದನಾ ಅವರ 3ನೇ ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಶೌರ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಮ್ಮನೊಂದಿಗಿನ ಬಾಲ್ಯದ ಅಪರೂಪದ ಫೋಟೋಗಳನ್ನು ಶೇರ್ ಮಾಡಿ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ […]

ANANDA NILAYA SERIAL: ‘ಆನಂದ ನಿಲಯ’ಕ್ಕೆ ಮುಹೂರ್ತ ಫಿಕ್ಸ್: ದಿವ್ಯ ಶ್ರೀಧರ್ ಕಮ್‌ಬ್ಯಾಕ್ ಧಮಾಕ…

'ಆನಂದ ನಿಲಯ' ಶುರು...

ಕನ್ನಡ ಕಿರುತೆರೆ ವೀಕ್ಷಕರಿಗೆ ನಿರಂತರವಾಗಿ ಅತ್ಯುತ್ತಮ ಕೌಟುಂಬಿಕ ಕಥೆಗಳನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿ, ಇದೀಗ ಮತ್ತೊಂದು ಹೊಸ ಕೊಡುಗೆಯೊಂದಿಗೆ ಸಜ್ಜಾಗಿದೆ. ಇತ್ತೀಚೆಗೆ ಪ್ರಸಾರ ಆರಂಭಿಸಿರುವ ‘ಜೈಲಲಿತಾ’ ಹಾಗೂ ‘ಮರ್ಯಾದೆ ರಾಮಣ್ಣ’ ಧಾರಾವಾಹಿಗಳು ಸದ್ಯ ವೀಕ್ಷಕರ ಮನ ಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿವೆ. ಇದೇ ಸಾಲಿಗೆ ಈಗ “ಆನಂದ ನಿಲಯ” ಎಂಬ ವಿನೂತನ ಕಥಾಹಂದರ ಹೊಂದಿರುವ ಧಾರಾವಾಹಿ ಸೇರ್ಪಡೆಯಾಗುತ್ತಿದೆ. ಸಂಪೂರ್ಣವಾಗಿ ಕೂಡು ಕುಟುಂಬದ ಪ್ರೀತಿ ಮತ್ತು ಬಾಂಧವ್ಯದ ಸುತ್ತ ಹೆಣೆಯಲಾದ ಈ ಸುಂದರ ಕಥೆಯು, ವೀಕ್ಷಕರ ಮನೆ ಮನಗಳನ್ನು […]

RAMYA ON WOMEN HEALTH: 35 ದಾಟಿದ ಮಹಿಳೆಯರ ಆರೋಗ್ಯದ ಬಗ್ಗೆ ನಟಿ ರಮ್ಯಾ ಕಳಕಳಿ: ವೈದ್ಯಕೀಯ ಜಗತ್ತಿಗೆ ಬಿಗ್ ಕ್ವೆಶ್ಚನ್…

35 ವರ್ಷ ದಾಟಿದ ಮಹಿಳೆಯರ ಆರೋಗ್ಯದ ಬಗ್ಗೆ ನಟಿ ರಮ್ಯಾ ಕಳಕಳಿ...

Photo Credits: @divyaspandana (Instagram) ಮಹಿಳೆಯರ ಆರೋಗ್ಯ ಮತ್ತು ಶಾರೀರಿಕ ಬದಲಾವಣೆಗಳ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಇತ್ತೀಚೆಗೆ ಅತ್ಯಂತ ಪ್ರಮುಖವಾದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ತಮಗೆ 35 ವರ್ಷ ದಾಟಿದ ನಂತರ ದೇಹದಲ್ಲಿ ಹಲವಾರು ವಿಚಿತ್ರ ಬದಲಾವಣೆಗಳು ಕಾಣಿಸಿಕೊಂಡವು ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಮಹಿಳೆಯರಲ್ಲಿ ಮೆನೋಪಾಸ್ ಹಾಗೂ ಪೆರಿ-ಮೆನೋಪಾಸ್ ಹಂತಗಳ ಬಗ್ಗೆ ಸಮಾಜದಲ್ಲಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. “ನನ್ನ ದೇಹದಲ್ಲಿ ವ್ಯತ್ಯಾಸ […]

RENUKASWAMY CASE: ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು 14ನೇ ಆರೋಪಿ ಪ್ರದೋಷ್ ಮನವಿ; ದರ್ಶನ್‌ಗೆ ಬಿಗ್ ಶಾಕ್…

ರೇಣುಕಾಸ್ವಾಮಿ ಕೊಲೆ ಪ್ರಕರಣ...

Photo Credits: @anchor_vish (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಹಾಗೂ ಅಚ್ಚರಿಯ ಟ್ವಿಸ್ಟ್‌ಗಳು ಹೊರಬರುತ್ತಿವೆ. ಸ್ಯಾಂಡಲ್‌ವುಡ್ ನಟ ದರ್ಶನ್ ತೀವ್ರ ಸಂಕಷ್ಟ ಎದುರಿಸುತ್ತಿರುವ ಈ ಕೇಸ್‌ನಲ್ಲಿ ಈಗ ಮತ್ತೊಂದು ಬಿಗ್ ಅಪ್‌ಡೇಟ್ ಸಿಕ್ಕಿದೆ. ಈ ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್, ಕೋರ್ಟ್‌ಗೆ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳುವುದಾಗಿ ತಿಳಿಸಿ, ತಮಗೆ ಕ್ಷಮೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರದೋಷ್ ಅವರ ಈ ಹಠಾತ್ ನಿರ್ಧಾರದಿಂದ […]

SRINAGARA KITTY – MEGHANA RAJ: ‘ಅಮರ್ಥ’ ಬಿಡುಗಡೆಗೆ ಮುಹೂರ್ತ ಫಿಕ್ಸ್, ಸೆಪ್ಟೆಂಬರ್ 18 ಕ್ಕೆ ಶ್ರೀನಗರ ಕಿಟ್ಟಿ – ಮೇಘನಾ ರಾಜ್ ಬಿಗ್ ಎಂಟ್ರಿ…

ಶ್ರೀನಗರ ಕಿಟ್ಟಿ - ಮೇಘನಾ ರಾಜ್ ನಟನೆಯ 'ಅಮರ್ಥ' ...

Photo Credits: @pancharangifilms (Instagram) ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಶ್ರೀನಗರ ಕಿಟ್ಟಿ ಹಾಗೂ ನಟಿ ಮೇಘನಾ ರಾಜ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಅಮರ್ಥ’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಪಂಚರಂಗಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗುರು ಹೆಗಡೆ ಮತ್ತು ವಿನಯ್ ಪ್ರೀತಮ್ ಜಂಟಿಯಾಗಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರೇಕ್ಷಕರಲ್ಲಿ ಸಖತ್ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು/ಎ’ […]

SHANTI KRANTI RE RELEASE UPDATE: ‘ಶಾಂತಿ ಕ್ರಾಂತಿ’ ಮರು ಬಿಡುಗಡೆಗೆ ರವಿಚಂದ್ರನ್ ಗ್ರೀನ್ ಸಿಗ್ನಲ್: ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ ವಿಕ್ರಮ್…

'ಶಾಂತಿ ಕ್ರಾಂತಿ' ರೀ-ರಿಲೀಸ್ಗೆ ಗ್ರೀನ್ ಸಿಗ್ನಲ್...

Photo Credits: @vikramravichandranofficial (Instagram)                         @classicxx_hits (Instagram) ಸ್ಯಾಂಡಲ್‌ವುಡ್ ‘ಕನಸುಗಾರ’ ರವಿಚಂದ್ರನ್ ಅವರ ಬಹುಕೋಟಿ ವೆಚ್ಚದ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಬೇಕೆಂಬ ಅಭಿಮಾನಿಗಳ ಸುದೀರ್ಘ ಬೇಡಿಕೆಗೆ ಕೊನೆಗೂ ಬಹುದೊಡ್ಡ ಸ್ಪಂದನೆ ಸಿಕ್ಕಿದೆ. ಈ ವಿಚಾರವಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಿರಿಯ ಮಗ, ನಟ ವಿಕ್ರಮ್ ರವಿಚಂದ್ರನ್ ಪ್ರಮುಖ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರದ ಮರು ಬಿಡುಗಡೆಗೆ ತಂದೆಯಿಂದ ಅಧಿಕೃತ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕೆಲಸಗಳು ಆರಂಭವಾಗಿವೆ ಎಂದು ತಿಳಿಸಿದ್ದಾರೆ. ಈ ಸಿಹಿ ಸುದ್ದಿಯಿಂದ ಸ್ಯಾಂಡಲ್‌ವುಡ್ […]

SHANTI KRANTI RE RELEASE DEMAND: “ಅಂದು ಸೋತ ಸಿನಿಮಾನ ಇಂದು ಗೆಲ್ಲಿಸ್ತೀವಿ”: ‘ಶಾಂತಿ ಕ್ರಾಂತಿ’ ಮರು ಬಿಡುಗಡೆಗೆ ಸ್ಯಾಂಡಲ್‌ವುಡ್ ಫ್ಯಾನ್ಸ್ ಪಟ್ಟು…

'ಶಾಂತಿ ಕ್ರಾಂತಿ' ಮರು ಬಿಡುಗಡೆಗೆ ಅಭಿಮಾನಿಗಳ ಒತ್ತಾಯ...

Photo Credits: @ravichandranfans (Instagram) ಕನ್ನಡ ಚಿತ್ರರಂಗದಲ್ಲಿ ಹೊಸತನ ಹಾಗೂ ಅದ್ಭುತ ಪ್ರಯೋಗಗಳಿಗೆ ಮುನ್ನುಡಿ ಬರೆದ ಹೆಗ್ಗಳಿಕೆ ‘ಕನಸುಗಾರ’ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಎಲ್ಲೆಡೆ ಜೋರಾಗಿದೆ. ಯಾವುದೇ ರೀತಿಯ ಡಿಜಿಟಲ್ ತಂತ್ರಜ್ಞಾನ ಹಾಗೂ ಸೋಶಿಯಲ್ ಮೀಡಿಯಾ ಬೆಂಬಲವಿಲ್ಲದ ಕಾಲದಲ್ಲೇ ಭಾರತೀಯ ಸಿನಿಮಾರಂಗವೇ ಬೆರಗಾಗುವಂತೆ ರವಿಚಂದ್ರನ್ ಸಾಹಸ ಮಾಡಿದ್ದರು. ನಾಲ್ಕು ಪ್ರಮುಖ ಭಾಷೆಗಳಲ್ಲಿ ಕೋಟಿ ಕೋಟಿ ವೆಚ್ಚ ಮಾಡಿ ‘ಶಾಂತಿ ಕ್ರಾಂತಿ’ ಎಂಬ ದೃಶ್ಯಕಾವ್ಯ ನಿರ್ಮಿಸಿದ್ದರು. ಈ […]

RAVICHANDRAN DK SHIVAKUMAR FRIENDSHIP: “ಕಾಲ ಉರುಳಿದರೂ ಕಳೆಗುಂದದ ಸ್ನೇಹ”: ‘ಕ್ರೇಜಿಸ್ಟಾರ್’ ರವಿಚಂದ್ರನ್ – ಡಿಕೆಶಿ ಬಾಲ್ಯದ ಬಾಂಧವ್ಯಕ್ಕೆ ಫ್ಯಾನ್ಸ್ ಫಿದಾ…

'ಕ್ರೇಜಿಸ್ಟಾರ್' ರವಿಚಂದ್ರನ್ ಮತ್ತು ಸಿಎಂ ಡಿಕೆ ಶಿವಕುಮಾರ್

Photo Credits: @theravichandrav (Instagram) ಸಿನಿಮಾ ರಂಗದ ಗ್ಲಾಮರ್ ಹಾಗೂ ರಾಜಕೀಯ ಅಧಿಕಾರವನ್ನು ಮೀರಿ ನಿಂತ ಅಪರೂಪದ ಗೆಳೆತನ ‘ಕ್ರೇಜಿಸ್ಟಾರ್’ ರವಿಚಂದ್ರನ್ ಮತ್ತು ಸಿಎಂ ಡಿಕೆ ಶಿವಕುಮಾರ್ ಅವರದ್ದು. ಶಾಲಾ ದಿನಗಳಲ್ಲಿ ಚಿಗುರಿದ ಈ ಬಾಲ್ಯದ ಸ್ನೇಹ ದಶಕಗಳು ಕಳೆದರೂ ಎಂದಿನಂತೆ ಗಟ್ಟಿಯಾಗಿದೆ. ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ದಿಢೀರ್ ಎಂದು ಸಿಎಂ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ರಾಜಕೀಯ ಜಂಜಾಟ ಹಾಗೂ ಸಚಿವ ಸಂಪುಟದ ತೀವ್ರ ಒತ್ತಡದ ನಡುವೆಯೂ ಡಿಕೆಶಿ ತಮ್ಮ ಗೆಳೆಯನಿಗಾಗಿ […]

VIKRAM RAVICHANDRAN MUDHOL UPDATE: ಡಿಜಿಟಲ್ ಲೋಕಕ್ಕೆ ವಿಕ್ರಂ ರವಿಚಂದ್ರನ್ ಕಮ್‌ಬ್ಯಾಕ್, ‘ಮುಧೋಳ್’ ಬಿಗ್ ಅಪ್ಡೇಟ್‌ಗೆ ಸ್ಯಾಂಡಲ್‌ವುಡ್ ಫಿದಾ…

ವಿಕ್ರಂ ರವಿಚಂದ್ರನ್ ಡಿಜಿಟಲ್ ಕಮ್ಬ್ಯಾಕ್...

Photo Credits: @vikramravichandranofficial (Instagram) ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ಹಲವು ದಿನಗಳ ಸುದೀರ್ಘ ವಿರಾಮದ ಬಳಿಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಬಹುನಿರೀಕ್ಷಿತ ‘ಮುಧೋಳ್’ ಚಿತ್ರದ ಆಕರ್ಷಕ ಅಪ್‌ಡೇಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಡಿಜಿಟಲ್ ವೇದಿಕೆಯಿಂದ ದೂರ ಉಳಿದಿದ್ದ ವಿಕ್ರಂ, ಇದೀಗ ದಿಢೀರ್ ಪ್ರತ್ಯಕ್ಷರಾಗಿ ಸಿನಿಮಾ ಪ್ರೇಮಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಚಿತ್ರದ ಪ್ರಸ್ತುತ ಸ್ಥಿತಿಗತಿಯ ಕುರಿತು ಮಾಹಿತಿ […]

KICHCHA SUDEEP SIMPLICITY: “ಅಭಿಮಾನಿಗಳು ನೆನೆಯುವಾಗ ನನಗ್ಯಾಕೆ ಛತ್ರಿ?”: ರಾಮನಗರ ಕರಗ ಉತ್ಸವದಲ್ಲಿ ಕಿಚ್ಚ ಸುದೀಪ್ ಸರಳತೆಗೆ ಫ್ಯಾನ್ಸ್ ಫಿದಾ…

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

Photo Credits: @cineloka (Instagram) ರಾಮನಗರದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷವಾಗಿ ಭಾಗವಹಿಸಿದ್ದರು. ಈ ವೇಳೆ ಸುದೀಪ್ ಅವರ ನಡೆ ಹಾಗೂ ಸರಳತೆ ಸಾವಿರಾರು ಅಭಿಮಾನಿಗಳ ಮನ ಗೆದ್ದಿದೆ. ಸಮಾರಂಭ ನಡೆಯುವ ಸಮಯದಲ್ಲಿ ಜೋರು ಮಳೆ ಸುರಿಯಲು ಆರಂಭವಾಗಿತ್ತು. ಆದರೂ ಪ್ರೇಕ್ಷಕರು ಮಳೆಯಲ್ಲೇ ನಿಂತು ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ದೃಶ್ಯ ಕಂಡ ಸುದೀಪ್ ತಾವೂ ಮಳೆಯಲ್ಲಿ ನೆನೆಯಲು ನಿರ್ಧರಿಸಿದರು. ವೇದಿಕೆ ಮೇಲಿದ್ದ ಆಯೋಜಕರು ಸುದೀಪ್ ಅವರಿಗೆ ಛತ್ರಿ […]