RADHIKA PANDIT REACTION TO TOXIC: ‘ಟಾಕ್ಸಿಕ್’ ಬೋಲ್ಡ್ ದೃಶ್ಯ ನೋಡಿ ರಾಧಿಕಾ ಪಂಡಿತ್ ಕೊಟ್ಟ ರಿಯಾಕ್ಷನ್ ಏನು? ಸತ್ಯ ಒಪ್ಪಿಕೊಂಡ ರಾಕಿಂಗ್ ಸ್ಟಾರ್ ಯಶ್…

Photo Credits: @iamradhikapandit (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಚಿತ್ರದ ಪ್ರೋಮೊ ಹಾಗೂ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿರುವ ಬೋಲ್ಡ್ ದೃಶ್ಯಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ‘ಆಪ್ ಕಿ ಅದಾಲತ್’ ಶೋನಲ್ಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ನಿಜವಾದ ಪ್ರತಿಕ್ರಿಯೆ ಏನಿತ್ತು ಎಂದು ಯಶ್ ಮುಕ್ತವಾಗಿ ಹೇಳಿದ್ದಾರೆ. ಟಾಕ್ಸಿಕ್ ಬೋಲ್ಡ್ ದೃಶ್ಯಗಳಿಗೆ ನೆಟ್ಟಿಗರ ಟೀಕೆ: ಶೋನಲ್ಲಿ ಖಡಕ್ ಉತ್ತರ […]
MPHC Recruitment 2026: ಹೈಕೋರ್ಟ್ನಲ್ಲಿ 1,174 ಅಸಿಸ್ಟೆಂಟ್ ಗ್ರೇಡ್ 3 ಹುದ್ದೆಗಳ ಭರ್ತಿ; ಸೆಪ್ಟೆಂಬರ್ 15 ರೊಳಗೆ ಅರ್ಜಿ ಸಲ್ಲಿಸಿ…
Photo Credits: @govtjobsearchofficial (Instagram) ಸಂಕ್ಷಿಪ್ತ ವಿವರಣೆ: ಮಧ್ಯಪ್ರದೇಶ ಹೈಕೋರ್ಟ್ (MPHC) 1,174 ಅಸಿಸ್ಟೆಂಟ್ ಗ್ರೇಡ್-3 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಮತ್ತು ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ಬಯಸುತ್ತಿರುವ ಪದವೀಧರರಿಗೆ ಹೈಕೋರ್ಟ್ನಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ಮಧ್ಯಪ್ರದೇಶ ಹೈಕೋರ್ಟ್ ಖಾಲಿ ಇರುವ 1,174 ಅಸಿಸ್ಟೆಂಟ್ ಗ್ರೇಡ್-III ಹುದ್ದೆಗಳ ಭರ್ತಿಗೆ (Advt. No.: 614/Pariksha/2026) ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 17, 2026 […]
ದಿನಭವಿಷ್ಯ: ಇಂದು ಈ ರಾಶಿಯವರು ಉದ್ವೇಗಕ್ಕೆ ಸಿಕ್ಕಿಕೊಳ್ಳುವುದು ಬೇಡ; ನಿಮ್ಮ ರಾಶಿ ಫಲ ಹೇಗಿದೆ?

Photo Credits: AI Generated ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಈ ಸೋಮವಾರದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು ಮತ್ತು ಕುಟುಂಬ ಜೀವನದಲ್ಲಿ ಯಾರಿಗೆ ಲಾಭ, ಯಾರಿಗೆ ಎಚ್ಚರಿಕೆ ಅಗತ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ ರಾಶಿ… ಗೃಹನಿರ್ಮಾಣ ಕಾರ್ಯವನ್ನು ಇಂದು ಆರಂಭಿಸುವುದು ಬೇಡ, ಸ್ವಲ್ಪ ಸಮಯ ಕಾಯಿರಿ. ನಿಮ್ಮ ಕೆಲವು ಕೋರಿಕೆಗಳು ಈಡೇರಲಿವೆ. ಅನಗತ್ಯವಾಗಿ ಇತರರನ್ನು ಕೆಣಕುವ ಸ್ವಭಾವ ಬಿಡಿ. ಉದ್ಯೋಗದಲ್ಲಿ […]
BROTHER-SISTER BONDING: ಕೋಟ್ಯಂತರ ಹೃದಯ ಗೆದ್ದ ಯಶ್ ಹೃದಯದಲ್ಲಿದ್ದದ್ದು ಯಾರು? ‘ಆಪ್ ಕೀ ಅದಾಲತ್’ನಲ್ಲಿ ಸತ್ಯ ಬಿಚ್ಚಿಟ್ಟ ರಾಕಿ ಭಾಯ್…

Photo Credits: @thenameisyash (Instagram) ರಾಕಿಂಗ್ ಸ್ಟಾರ್ ಯಶ್ ಇಂದು ದೇಶ-ವಿದೇಶಗಳಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಭಾರತೀಯ ಚಿತ್ರರಂಗದ ಗ್ಲೋಬಲ್ ಸ್ಟಾರ್. ‘ಕೆಜಿಎಫ್’ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಯಶ್ ಖ್ಯಾತಿ ಜಾಗತಿಕ ಮಟ್ಟಕ್ಕೆ ಬೆಳೆದಿದ್ದು, ‘ಟಾಕ್ಸಿಕ್’ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಗೆಲ್ಲಲು ಸಜ್ಜಾಗಿದ್ದಾರೆ. ಆದರೆ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ, ತಮ್ಮ ಜೀವನದ ‘ಮೋಸ್ಟ್ ಫೇವರಿಟ್ ಪರ್ಸನ್’ ಯಾರು ಎನ್ನುವ ಪ್ರಶ್ನೆಗೆ ಯಶ್ ನೀಡಿರುವ ಉತ್ತರ ಪ್ರತಿಯೊಬ್ಬರ ಹೃದಯ ತಟ್ಟುತ್ತಿದೆ. ಶೋನಲ್ಲಿ ವೀಕ್ಷಕರ ಹೆಸರು ಕೇಳಿ […]
YASH INTERVIEW RAJAT SHARMA: “ಯಾರೋ ಏನೋ ಅಂದಾಕ್ಷಣ ನಾನ್ ಬದಲಾಗಲ್ಲ”; ರಶ್ಮಿಕಾ ಮಂದಣ್ಣ ಕಾಮೆಂಟ್ಗೆ ಯಶ್ ಸಖತ್ ಕ್ಲಾಸ್ ಆನ್ಸರ್…

Photo Credits: @rashmika.mandanna86 (Instagram) ರಾಕಿಂಗ್ ಸ್ಟಾರ್ ಯಶ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಡುವಿನ ಹಳೆಯ ವಿವಾದವೊಂದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಭಾರಿ ಸುದ್ದಿಯಲ್ಲಿದೆ. ಇತ್ತೀಚೆಗೆ ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್ ತಮ್ಮ ವೃತ್ತಿಜೀವನ ಹಾಗೂ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಹಲವು ವಿಚಾರ ಹಂಚಿಕೊಂಡಿದ್ದಾರೆ. ಇದೇ ವೇಳೆ ರಶ್ಮಿಕಾ ಮಂದಣ್ಣ ತಮ್ಮ ವಿರುದ್ಧ ಹಿಂದೆ ಮಾಡಿದ್ದ ‘ಮಿಸ್ಟರ್ ಶೋ-ಆಫ್’ ಕಾಮೆಂಟ್ ಬಗ್ಗೆ ಪ್ರಸ್ತಾಪವಾದಾಗ ಯಶ್ ಕೊಟ್ಟ ಉತ್ತರ ವೈರಲ್ ಆಗಿದೆ. ಹಳೆಯ […]
YASH AAP KI ADALAT INTERVIEW: ಸಕ್ರಿಯ ರಾಜಕೀಯಕ್ಕೆ ಬರ್ತಾರಾ ರಾಕಿ ಭಾಯ್? ‘ಆಪ್ ಕೀ ಅದಾಲತ್’ನಲ್ಲಿ ಭವಿಷ್ಯದ ಪ್ಲಾನ್ ತೆರೆದಿಟ್ಟ ಯಶ್…

Photo Credits: @thenameisyash (Instagram) ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದವರ ನಿವೃತ್ತಿ ಯೋಜನೆ ಹೆಚ್ಚಾಗಿ ರಾಜಕೀಯವೇ ಆಗಿರುತ್ತದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟರು ರಾಜಕೀಯಕ್ಕೆ ಬರುವುದು ಬಹಳ ವರ್ಷಗಳಿಂದ ಬೆಳೆದು ಬಂದಿರುವ ಸಾಮಾನ್ಯ ಸಂಪ್ರದಾಯ. ಇತ್ತೀಚೆಗೆ ತಮಿಳು ನಟ ವಿಜಯ್ ರಾಜಕೀಯ ಪ್ರವೇಶಿಸಿರುವುದು ದಕ್ಷಿಣದ ಹಲವು ಸ್ಟಾರ್ ನಟರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ‘ಆಪ್ ಕೀ ಅದಾಲತ್’ ಶೋನಲ್ಲಿ ಅಭಿಮಾನಿಯ ಪ್ರಶ್ನೆಗೆ ಯಶ್ ನೀಡಿದ ಚಾಣಾಕ್ಷ ಉತ್ತರ… ಇತ್ತೀಚೆಗೆ ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ […]
DARSHAN-PAVITRA GOWDA: ಪವಿತ್ರಾ ಬ್ಯಾರಕ್ ಶಿಫ್ಟ್, ದರ್ಶನ್ ಸುತ್ತಲೂ ಸಿಸಿಟಿವಿ; ಪ್ರಜ್ವಲ್ ಎಡವಟ್ಟಿನಿಂದ ರೇಣುಕಾಸ್ವಾಮಿ ಕೇಸ್ ಆರೋಪಿಗಳಿಗೆ ಬಿಗ್ ಶಾಕ್…

Photo Credits: @chitraloka (Instagram) ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿದ್ದು ಪತ್ತೆಯಾದ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ ಹಿರಿಯ ಮಟ್ಟದ ತನಿಖೆ ನಡೆಸಿದ್ದಾರೆ. ಈ ಅನಿರೀಕ್ಷಿತ ತಪಾಸಣೆ ಮತ್ತು ಬಿಗಿ ಕ್ರಮಗಳು ಇದೀಗ ನಟ ದರ್ಶನ್ ಹಾಗೂ ಪವಿತ್ರಾ ಗೌಡ ದಂಪತಿಗೆ ಭಾರಿ ಆಘಾತ ತಂದೊಡ್ಡಿದೆ. ಪ್ರಜ್ವಲ್ ಮಾಡಿದ ಎಡವಟ್ಟಿನಿಂದಾಗಿ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೂ ಭದ್ರತೆಯ ಬಿಸಿ ತೀವ್ರವಾಗಿ ತಟ್ಟಿದೆ. ಪವಿತ್ರಾ ಗೌಡ ಬ್ಯಾರಕ್ ತಕ್ಷಣಕ್ಕೆ ಶಿಫ್ಟ್: ಕಟ್ಟುನಿಟ್ಟಿನ […]
YASH AS RAVANA: ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನೇ ಆರಿಸಿಕೊಂಡಿದ್ದು ಏಕೆ? ‘ಆಪ್ ಕೀ ಅದಾಲತ್’ನಲ್ಲಿ ಸತ್ಯ ಬಿಚ್ಚಿಟ್ಟ ಯಶ್…

Photo Credits: @hitssentertainment (Instagram) ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳ ಶೂಟಿಂಗ್ ಕೆಲಸಗಳಲ್ಲಿ ನಿರತರಾಗಿರುವ ನಟ ಯಶ್, ಭಾರತೀಯ ಚಿತ್ರರಂಗದ ಭಾರಿ ನಿರೀಕ್ಷೆಯ ನಟ. ಅತ್ಯಂತ ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರದಲ್ಲಿ ಯಶ್ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ, ರಾವಣನ ಪವರ್ಫುಲ್ ಪಾತ್ರದಲ್ಲೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್, ಶ್ರೀರಾಮನ ಪಾತ್ರ ಬಿಟ್ಟು ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ […]
AOC Recruitment 2026: 2,615 ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC, PUC ಪಾಸಾದವರಿಗೆ ಸಿಹಿ ಸುದ್ದಿ…
Photo Credits: @govt_job_alert_24 (Instagram) ಸಂಕ್ಷಿಪ್ತ ವಿವರಣೆ: ಆರ್ಮಿ ಆರ್ಡ್ನನ್ಸ್ ಕಾರ್ಪ್ಸ್ (AOC) 2,615 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 10th, 12th ಹಾಗೂ ಪದವಿ ಮುಗಿಸಿದ ಅಭ್ಯರ್ಥಿಗಳು ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತೀಯ ಸೇನೆಯ ಆರ್ಮಿ ಆರ್ಡ್ನನ್ಸ್ ಕಾರ್ಪ್ಸ್ (AOC) ನಲ್ಲಿ ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. AOC ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 2,615 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 24, […]
QUATLE KITCHEN GRAND FINALE: ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಕಿರೀಟ ಸೂರಜ್ ಪಾಲು; ರನ್ನರ್ ಅಪ್ ನಟ ಭವಿಶ್ಗೆ ಸಿಕ್ಕಿದ್ದೆಷ್ಟು?…
Photo Credits: @surajsinghh_96 (Instagram) ‘ಕಲರ್ಸ್ ಕನ್ನಡ’ ವಾಹಿನಿಯ ಅಡುಗೆ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಗ್ರ್ಯಾಂಡ್ ಫಿನಾಲೆ ಸಖತ್ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಅಡುಗೆ ಮನೆಯಲ್ಲಿ ನೀಡಲಾಗಿದ್ದ ಕಠಿಣ ನಿಯಮಗಳು ಹಾಗೂ ತುಂಟಾಟದ ವಿಚಿತ್ರ ಸವಾಲುಗಳನ್ನು ಮೀರಿ ನಿಂತ ಸೂರಜ್ ಸಿಂಗ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೀಕ್ಷಕರ ಅಪಾರ ಮೆಚ್ಚುಗೆ ಗಳಿಸಿದ ಈ ಶೋ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸೂರಜ್ ಗೆಲುವಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಡುಗೆ ಮನೆಯ ತುಂಟಾಟದ ಸವಾಲು ಮೆಟ್ಟಿ […]