RAILWAY JOBS 2026: ಆರ್‌ಆರ್‌ಬಿ ಜೆಇ ನೇಮಕಾತಿ 2026-ರೈಲ್ವೆಯಲ್ಲಿ 3,993 ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿ; ₹35,400 ಆರಂಭಿಕ ವೇತನ…

RRB JE ನೇಮಕಾತಿ 2026...

Photo Credits: @govtjobalert98 (Instagram) ಸಂಕ್ಷಿಪ್ತ ವಿವರಣೆ: ರೈಲ್ವೆ ನೇಮಕಾತಿ ಮಂಡಳಿಯು (RRB) 3,993 ಜೂನಿಯರ್ ಇಂಜಿನಿಯರ್ (JE) ಮತ್ತು DMS ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಡಿಗ್ರಿ ಮುಗಿಸಿದ ಅಭ್ಯರ್ಥಿಗಳು ಸೆಪ್ಟೆಂಬರ್ 13 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ವಿವರ ಇಲ್ಲಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುತ್ತಿರುವ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. ರೈಲ್ವೆ ನೇಮಕಾತಿ ಮಂಡಳಿಯು (RRB) 3,993 ಜೂನಿಯರ್ ಇಂಜಿನಿಯರ್ (JE) ಮತ್ತು ಡಿಪೋ […]

YASH TOXIC MUMBAI EVENT: ಮುಂಬೈನಲ್ಲಿ ‘ಟಾಕ್ಸಿಕ್’ ಬಿಗ್ ಸಾಂಗ್ ಲಾಂಚ್ ಧಮಾಕಾ: ವೇದಿಕೆಯಲ್ಲಿ ಕಂಗೊಳಿಸಿದ ರಾಕಿಂಗ್ ಸ್ಟಾರ್ ಯಶ್…

ಮುಂಬೈನಲ್ಲಿ 'ಟಾಕ್ಸಿಕ್' ಬಿಗ್ ಸಾಂಗ್ ಲಾಂಚ್...

Photo Credits: @kvn.productions (Instagram) ಬೆಂಗಳೂರಿನಲ್ಲಿ ನಡೆದ ಅದ್ದೂರಿ ಟ್ರೈಲರ್ ಲಾಂಚ್ ಯಶಸ್ಸಿನ ಬೆನ್ನಲ್ಲೇ ‘ಟಾಕ್ಸಿಕ್’ ಸಿನಿಮಾ ತಂಡ ಮುಂಬೈನಲ್ಲಿ ಬೃಹತ್ ಸಾಂಗ್ ರಿಲೀಸ್ ಈವೆಂಟ್ ನಡೆಸಿದೆ. ಕೆಜಿಎಫ್ ಸರಣಿಯ ಮೂಲಕ ಹಿಂದಿ ಬೆಲ್ಟ್‌ನಲ್ಲಿ ಭಾರಿ ಕ್ರೇಜ್ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಾಲಿವುಡ್‌ನಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಅದೇ ಕಾರಣಕ್ಕೆ ಮುಂಬೈನಲ್ಲಿಯೂ ಅತ್ಯಂತ ವೈಭವೋಪೇತವಾಗಿ ಈ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ವಿಶಾಲ್ ಮಿಶ್ರಾ ಲೈವ್ ಕಾನ್ಸರ್ಟ್ ಹಾಗೂ ನಾಯಕಿಯರ ಅದ್ದೂರಿ ಎಂಟ್ರಿ… ಮುಂಬೈನಲ್ಲಿ […]

AARADA GAYA SONG TOXIC: ಮುಂಬೈ ಮ್ಯೂಸಿಕ್ ಲಾಂಚ್‌ನಲ್ಲಿ ‘ಟಾಕ್ಸಿಕ್’ ಧಮಾಕಾ: ಭಟ್ರು ಬರೆದ ಭಾವನಾತ್ಮಕ ಹಾಡಿಗೆ ಫ್ಯಾನ್ಸ್ ಫಿದಾ…

'ಟಾಕ್ಸಿಕ್' ಹಾಡಿನಲ್ಲಿ ಯೋಗರಾಜ್ ಭಟ್ ಶಬ್ದಗಳ ಮೋಡಿ...

Photo Credits: @yogarajbhatofficial (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮ್ಯೂಸಿಕ್ ಲಾಂಚ್ ಇತ್ತೀಚೆಗೆ ಮುಂಬೈನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಚಿತ್ರರಂಗದ ತಾರೆಗಳು ಮತ್ತು ಡ್ಯಾನ್ಸರ್ಸ್ ಪರ್ಫಾರ್ಮೆನ್ಸ್ ಮಧ್ಯೆ ಈ ಕಾರ್ಯಕ್ರಮ ಸಿನಿರಸಿಕರ ಗಮನ ಸೆಳೆದಿದೆ. ವಿಶೇಷವಾಗಿ ಈ ಚಿತ್ರದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ‘ಆರದ ಗಾಯ’ ಎಂಬ ಭಾವನಾತ್ಮಕ ಹಾಡು ಈಗ ಎಲ್ಲರ ಹೃದಯ ತಟ್ಟುತ್ತಿದೆ. ಯೋಗರಾಜ್ ಭಟ್ರ ಸಾಹಿತ್ಯ ಮತ್ತು ‘ಆರದ ಗಾಯ’ ಹಾಡಿನ ಗಂಭೀರತೆ… ಯೋಗರಾಜ್ ಭಟ್ರು ತಮಾಷೆಯ […]

ದಿನಭವಿಷ್ಯ: ಇಂದು ಈ ರಾಶಿಯವರು ಸಾಲ ವಸೂಲಾತಿಯಲ್ಲಿ ನಿರತರಾಗಲಿದ್ದಾರೆ; ಯಾರಿಗೆ ಲಾಭ?

ದಿನಭವಿಷ್ಯ...

Photo Credits: AI Generated ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಈ ಶನಿವಾರದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು ಮತ್ತು ಕುಟುಂಬ ಜೀವನದಲ್ಲಿ ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ ಅಗತ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ ರಾಶಿ… ಮನೆಯವರು ನಿಮ್ಮ ಮಾತಿಗೆ ಬದ್ಧರಾಗಿರುವಂತೆ ನೋಡಿಕೊಳ್ಳುವಿರಿ. ಉಳಿದೆಲ್ಲ ಸಮಸ್ಯೆಗಳಿಗಿಂತ ನಿಮ್ಮ ಗುರಿಯತ್ತಲೇ ಹೆಚ್ಚು ಗಮನವಿರಲಿ. ನೀವು ಕಲ್ಪಿಸಿಕೊಂಡ ವಿಚಾರಗಳೇ ನಿಜವಾಗುವ ಸಾಧ್ಯತೆ ಇದ್ದು, ಆಶ್ಚರ್ಯ […]

TOXIC CENSOR: ‘A’ ಸರ್ಟಿಫಿಕೇಟ್ ಜೊತೆ ‘ಟಾಕ್ಸಿಕ್’ ಸೆನ್ಸಾರ್ ಕಂಪ್ಲೀಟ್; ರನ್ಟೈಮ್ ಎಷ್ಟು? ರಿಲೀಸ್ ಯಾವಾಗ?

ಮುಂಬೈ ಸೆನ್ಸಾರ್ ಮಂಡಳಿಯಿಂದ 'A' ಪ್ರಮಾಣಪತ್ರ...

Photo Credits: @toxic_the_movie (Instagram) ರಾಕಿಂಗ್ ಸ್ಟಾರ್ ಯಶ್ ಹಾಗೂ ಗೀತು ಮೋಹನ್‌ದಾಸ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಅಂತಿಮ ಹಂತಕ್ಕೆ ತಲುಪಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಆಕ್ಷನ್ ಎಂಟರ್‌ಟೇನರ್‌ನ ಸೆನ್ಸಾರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಬಿಗ್ ಅಪ್‌ಡೇಟ್ ಹೊರಬಿದ್ದ ತಕ್ಷಣವೇ ಜಾಗತಿಕ ಮಟ್ಟದಲ್ಲಿ ಸಿನಿರಸಿಕರ ಕುತೂಹಲ ಮತ್ತು ಕಾತುರ ದುಪ್ಪಟ್ಟಾಗಿದೆ. ಮುಂಬೈ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ ಹಾಗೂ ದೀರ್ಘ ರನ್‌ಟೈಮ್.. ಸಿನಿಮಾದ ಬೋಲ್ಡ್ ಅವತಾರ ಮತ್ತು ರಗಡ್ […]

DARSHAN CASE UPDATE: ಆಪ್ತನ ಮಾಫಿ ಸಾಕ್ಷಿ, ಹೈಕೋರ್ಟ್ನಲ್ಲಿ ಸೋಲು; ಸೋಮವಾರ ಹೊರಬೀಳುತ್ತಾ ದರ್ಶನ್ ಭವಿಷ್ಯ?

ಜೈಲಿನಲ್ಲಿ ದರ್ಶನ್ ವರ್ಷಪೂರ್ತಿ...

Photo Credits: @thanuskthanu (Instagram) ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿ ಇಂದಿಗೆ ಸರಿಯಾಗಿ 365 ದಿನಗಳು ಕಳೆದಿವೆ. ಕಳೆದ ವರ್ಷದ ಪ್ರಮುಖ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಈ ಇಡೀ ಒಂದು ವರ್ಷದ ಸುದೀರ್ಘ ಅವಧಿಯಲ್ಲಿ ನಟ ದರ್ಶನ್ ಜಡ್ಜ್ ಎದುರು ನೇರವಾಗಿ ಹಾಜರಾಗಿದ್ದು ಕೇವಲ ಒಂದೇ ಒಂದು ಸಲ. ಆಪ್ತನೇ ‘ಮಾಫಿ ಸಾಕ್ಷಿ’: ಹೈಕೋರ್ಟ್‌ನಲ್ಲೂ ದರ್ಶನ್ ಅರ್ಜಿಗೆ ಸಿಗದ ಜಯ… ಕೇಸ್‌ನ […]

AMERICA AMERICA 2 MOVIE: ಮತ್ತೆ ಒಂದಾದ ಸೂಪರ್ ಹಿಟ್ ಕಾಂಬಿನೇಷನ್; ‘ಅಮೆರಿಕಾ ಅಮೆರಿಕಾ 2’ ಚಿತ್ರದ ಮೊದಲ ಗೀತೆ ‘ರನ್ ರನ್’ ಅದ್ಧೂರಿ ಬಿಡುಗಡೆ…

'ಅಮೆರಿಕಾ ಅಮೆರಿಕಾ 2' ಚಿತ್ರ...

Photo Credits: @nagathihallicinecreations (Instagram) ತೊಂಬತ್ತರ ದಶಕದಲ್ಲಿ ‘ಅಮೆರಿಕಾ ಅಮೆರಿಕಾ’ ಸಿನಿಮಾ ಸೃಷ್ಟಿಸಿದ್ದ ಇತಿಹಾಸ ಹಾಗೂ ಎವರ್ಗ್ರೀನ್ ಹಾಡುಗಳನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ಮಾಂತ್ರಿಕ ಮನೋಮೂರ್ತಿ ಜೋಡಿಯ ಸೂಪರ್ ಹಿಟ್ ಕಾಂಬಿನೇಷನ್ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದೀಗ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಮೂಲಕ ಈ ಜೋಡಿ ಮತ್ತೆ ಒಂದಾಗಿದ್ದು, ಚಿತ್ರದ ಮೊದಲ ಗೀತೆ ‘ರನ್ ರನ್’ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಗತಿಹಳ್ಳಿ-ಮನೋಮೂರ್ತಿ ಮ್ಯಾಜಿಕ್ ಹಾಗೂ ‘ರನ್ […]

IFFM 2026: ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್ನಲ್ಲಿ ರಿಷಬ್ ಶೆಟ್ಟಿಗೆ ಎರಡು ಪ್ರಮುಖ ಪ್ರಶಸ್ತಿ; ‘ಕಾಂತಾರ 1’ಗೆ ಜಾಗತಿಕ ಮೆಚ್ಚುಗೆ…

ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್ನಲ್ಲಿ ರಿಷಬ್ ಶೆಟ್ಟಿ ಜಯಭೇರಿ...

Photo Credits: @iffmelbourne (Instagram) ಆಸ್ಟ್ರೇಲಿಯಾದಲ್ಲಿ ನಡೆದ ಪ್ರತಿಷ್ಠಿತ 17ನೇ ಆವೃತ್ತಿಯ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM 2026) ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಗಳ ಮೆರಗು ಕಂಗೊಳಿಸಿದೆ. ಭಾರತೀಯ ಚಿತ್ರರಂಗದ ನಟನೆ, ವೈವಿಧ್ಯಮಯ ಕಥೆಗಳು ಹಾಗೂ ತಾಂತ್ರಿಕ ಶ್ರೇಷ್ಠತೆಯನ್ನು ಗೌರವಿಸುವ ಈ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ ‘ಕಾಂತಾರ: ಚಾಪ್ಟರ್ 1’ ಅಬ್ಬರಿಸಿದೆ. ಕನ್ನಡದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಬರೋಬ್ಬರಿ ಎರಡು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಯಭೇರಿ ಬಾರಿಸಿದ್ದಾರೆ. […]

INCOME TAX JOB NOTIFICATION: ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ; 10 ನೇ ತರಗತಿ ಪಾಸಾಗಿದ್ರೆ ಸಾಕು; ರೂ 56,900 ವರೆಗೆ ವೇತನ…

ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ...

ಆದಾಯ ತೆರಿಗೆ ಇಲಾಖೆಯು 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯಾವುದೇ ಅರ್ಜಿ ಶುಲ್ಕವಿಲ್ಲದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ವಿವರ ಇಲ್ಲಿದೆ. ಸರ್ಕಾರಿ ಉದ್ಯೋಗ ಬಯಸುತ್ತಿರುವ 10 ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಇಲಾಖೆಯು ಉತ್ತಮ ಅವಕಾಶವನ್ನು ತಂದಿದೆ. ಇಲಾಖೆಯು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಪ್ರದೇಶಗಳಲ್ಲಿ ಖಾಲಿ ಇರುವ ಏಳು ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ […]

SHANTI KRANTI RE-RELEASE: ‘ಶಾಂತಿ ಕ್ರಾಂತಿ’ ಮರುಬಿಡುಗಡೆಗೆ ಎದುರಾಯ್ತು ದೊಡ್ಡ ವಿಘ್ನ: ನಿಜಾಂಶ ಬಿಚ್ಚಿಟ್ಟ ರವಿಚಂದ್ರನ್ ಸಹೋದರ ಬಾಲಾಜಿ…

'ಶಾಂತಿ ಕ್ರಾಂತಿ' ಮರುಬಿಡುಗಡೆಗೆ ಎದುರಾಯ್ತು ದೊಡ್ಡ ವಿಘ್ನ...

ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಿರ್ಮಿಸಿ ಹಾಗೂ ಅಭಿನಯಿಸಿದ್ದ ಕನಸಿನ ಕಾವ್ಯ ‘ಶಾಂತಿ ಕ್ರಾಂತಿ’ ಸಿನಿಮಾ ಮರು ಬಿಡುಗಡೆಯಾಗಬೇಕು ಎಂದು ಸ್ಯಾಂಡಲ್‌ವುಡ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಒತ್ತಾಯ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ತಾಂತ್ರಿಕ ವಿಸ್ಮಯ ಎಂದೇ ಗುರುತಿಸಲ್ಪಡುವ ಈ ಬೃಹತ್ ಬಜೆಟ್ ಸಿನಿಮಾವನ್ನು ಮತ್ತೆ ದೊಡ್ಡ ತೆರೆಯ ಮೇಲೆ ಕಣ್ಣುಂಬಿಕೊಳ್ಳಲು ಸಿನಿರಸಿಕರು ಹಾಗೂ ರವಿಚಂದ್ರನ್ ಅವರ ಕಟ್ಟಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಸಾರ್ವಕಾಲಿಕ ಕ್ಲಾಸಿಕ್ ಚಿತ್ರವನ್ನು ಈಗಿನ ತಂತ್ರಜ್ಞಾನಕ್ಕೆ ತಕ್ಕಂತೆ ಥಿಯೇಟರ್‌ಗಳಿಗೆ ತರುವುದು […]